ರೈತರ ಬೃಹತ್ ಪ್ರತಿಭಟನೆ: ಸಾಲ ಮನ್ನಾ, ಎಕರೆಗೆ ₹50 ಸಾವಿರ ಪರಿಹಾರ! ಸರಕಾರದ ನಿಲುವೇನು.?

ರೈತರ ಬೃಹತ್ ಪ್ರತಿಭಟನೆ

ರೈತರ ಬೃಹತ್ ಪ್ರತಿಭಟನೆ: ಸಾಲ ಮನ್ನಾ, ಎಕರೆಗೆ ₹50 ಸಾವಿರ ಪರಿಹಾರ! ಸರಕಾರದ ನಿಲುವೇನು.? ಹಾಸನ ರೈತರ ಬೃಹತ್ ಟ್ರ್ಯಾಕ್ಟರ್ ಜಾಥಾ: ಬರಪೀಡಿತ ಜಿಲ್ಲೆ ಘೋಷಣೆ, ₹50 ಸಾವಿರ ಪರಿಹಾರಕ್ಕೆ ಆಗ್ರಹ ಹಾಸನ: ಮಳೆ ಕೊರತೆ, ಮೆಕ್ಕೆಜೋಳ ಬೆಳೆಗೆ ಕಳಪೆ ಬೀಜದ ಸಮಸ್ಯೆ ಹಾಗೂ ಬೆಳೆ ಹಾನಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಸರ್ಕಾರದ ಗಮನ ಸೆಳೆಯಲು ಹಾಸನ ನಗರದಲ್ಲಿ ಬೃಹತ್ ಟ್ರ್ಯಾಕ್ಟರ್ ಜಾಥಾ ನಡೆಸಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು … Read more

ಬರ ಪರಿಹಾರ: ರೈತರಿಗೆ ₹50,000 ಪ್ರತಿ ಎಕರೆ ಪರಿಹಾರ, ಸಾಲಮನ್ನಾ ಒತ್ತಾಯ

ಬರ ಪರಿಹಾರ

ರಾಯಚೂರು ಬರಗಾಲ: ರೈತರಿಗೆ ₹50,000 ಪ್ರತಿ ಎಕರೆ ಪರಿಹಾರ, ಸಾಲಮನ್ನಾ ಒತ್ತಾಯ | ಬರ ಪರಿಹಾರ ರಾಯಚೂರು ಜಿಲ್ಲೆಯಲ್ಲಿ ಮುಂದುವರಿದಿರುವ ಬರಗಾಲ ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಮಳೆ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿ ಕೃಷಿ ವೆಚ್ಚವೇ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಸಮರ್ಪಕ ಬರ ಪರಿಹಾರ ಘೋಷಿಸಿ, ಸಾಲಮನ್ನಾ ಸೇರಿದಂತೆ ಅಗತ್ಯ ನೆರವು ನೀಡಬೇಕು ಎಂದು ಶಾಸಕ ಶಿವರಾಜ ಪಾಟೀಲ್ ಒತ್ತಾಯಿಸಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು … Read more