ರೈತರ ಬೃಹತ್ ಪ್ರತಿಭಟನೆ: ಸಾಲ ಮನ್ನಾ, ಎಕರೆಗೆ ₹50 ಸಾವಿರ ಪರಿಹಾರ! ಸರಕಾರದ ನಿಲುವೇನು.?
ರೈತರ ಬೃಹತ್ ಪ್ರತಿಭಟನೆ: ಸಾಲ ಮನ್ನಾ, ಎಕರೆಗೆ ₹50 ಸಾವಿರ ಪರಿಹಾರ! ಸರಕಾರದ ನಿಲುವೇನು.? ಹಾಸನ ರೈತರ ಬೃಹತ್ ಟ್ರ್ಯಾಕ್ಟರ್ ಜಾಥಾ: ಬರಪೀಡಿತ ಜಿಲ್ಲೆ ಘೋಷಣೆ, ₹50 ಸಾವಿರ ಪರಿಹಾರಕ್ಕೆ ಆಗ್ರಹ ಹಾಸನ: ಮಳೆ ಕೊರತೆ, ಮೆಕ್ಕೆಜೋಳ ಬೆಳೆಗೆ ಕಳಪೆ ಬೀಜದ ಸಮಸ್ಯೆ ಹಾಗೂ ಬೆಳೆ ಹಾನಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಸರ್ಕಾರದ ಗಮನ ಸೆಳೆಯಲು ಹಾಸನ ನಗರದಲ್ಲಿ ಬೃಹತ್ ಟ್ರ್ಯಾಕ್ಟರ್ ಜಾಥಾ ನಡೆಸಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು … Read more