ಗಂಗಾ ಕಲ್ಯಾಣ ಯೋಜನೆ 2026: ಅರ್ಹತೆ, ದಾಖಲೆಗಳು, ಅರ್ಜಿ ವಿಧಾನ ಮತ್ತು ಗಡುವು ಇಲ್ಲಿದೆ | Ganga Kalyana Scheme Application
Ganga Kalyana Scheme Application: ಗಂಗಾ ಕಲ್ಯಾಣ ಯೋಜನೆ – ಅಲ್ಪಸಂಖ್ಯಾತ ರೈತರಿಗೆ ಕೊಳವೆಬಾವಿ ಅರ್ಜಿ, ಸೆಪ್ಟೆಂಬರ್ 30 ಗಡುವು ಮಳೆ ನಂಬಿ ಬೆಳೆ ಹಾಕುವ ಸಣ್ಣ ರೈತರಿಗೆ ನೀರಿನ ಕೊರತೆ ದೊಡ್ಡ ಸಮಸ್ಯೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ಗಂಗಾ ಕಲ್ಯಾಣ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೊಳವೆಬಾವಿ ಕೊರೆದು ಪಂಪ್ ಮತ್ತು ವಿದ್ಯುತ್ ಸಂಪರ್ಕ ನೀಡಲು ಅರ್ಜಿ ಆಹ್ವಾನಿಸಿದೆ. ಇದು ಸಂಪೂರ್ಣ ಸಹಾಯಧನ ಯೋಜನೆ. ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತ ಸಣ್ಣ ಮತ್ತು ಅತಿ ಸಣ್ಣ … Read more