ರೈತರಿಗೆ ಗುಡ್ನ್ಯೂಸ್: ನೇಗಿಲಯೋಗಿ ಯೋಜನೆ ಜಾರಿಗೆ! ಜಮೀನು ಉಳುಮೆ ಮಾಡಲು ಸಹಾಯಧನ – ಬೇಗ ಅರ್ಜಿ ಸಲ್ಲಿಸಿ
ಮೂರು ಎಕರೆಗಿಂತ ಕಡಿಮೆ ಜಮೀನಿರುವ ರೈತರಿಗೆ ಉಚಿತ ಉಳುಮೆ: ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆಗೆ ಸಂಪುಟ ಒಪ್ಪಿಗೆ ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ನೂರು ದಿನ ಪೂರೈಸುವ ಹಿನ್ನೆಲೆಯಲ್ಲಿ ರೈತರು, ನಿರ್ವಸತಿ ಕುಟುಂಬಗಳು ಮತ್ತು ಕೈಗಾರಿಕಾ ಕಾರ್ಮಿಕರಿಗೆ ನೇರವಾಗಿ ತಲುಪುವ ಹಲವು ಯೋಜನೆಗಳಿಗೆ ಬುಧವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ. ಇವುಗಳಲ್ಲಿ ಅತ್ಯಂತ ಗಮನ ಸೆಳೆದಿರುವುದು ಮೂರು ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸರ್ಕಾರವೇ … Continue reading ರೈತರಿಗೆ ಗುಡ್ನ್ಯೂಸ್: ನೇಗಿಲಯೋಗಿ ಯೋಜನೆ ಜಾರಿಗೆ! ಜಮೀನು ಉಳುಮೆ ಮಾಡಲು ಸಹಾಯಧನ – ಬೇಗ ಅರ್ಜಿ ಸಲ್ಲಿಸಿ
Copy and paste this URL into your WordPress site to embed
Copy and paste this code into your site to embed