ಸಿಎಂ ಡಿಕೆ ಶಿವಕುಮಾರ್‌ರಿಂದ ಮಹತ್ವದ ಘೋಷಣೆ: ರಾಜ್ಯಕ್ಕೆ 6ನೇ ಮತ್ತು 7ನೇ ಗ್ಯಾರಂಟಿ ಘೋಷಣೆ

ಸಿಎಂ ಡಿಕೆ ಶಿವಕುಮಾರ್‌ರಿಂದ ಮಹತ್ವದ ಘೋಷಣೆ: ರಾಜ್ಯಕ್ಕೆ 6ನೇ ಭೂಗ್ಯಾರಂಟಿ ಮತ್ತು 7ನೇ ನೀರು ಗ್ಯಾರಂಟಿ ಕೋಲಾರ, ಆಗಸ್ಟ್ 12: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಎರಡು ಹೊಸ ಗ್ಯಾರಂಟಿಗಳನ್ನು ಸೇರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಆಗಸ್ಟ್ 10ರಂದು ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಭೂಹಕ್ಕುಗಳನ್ನು ಸುರಕ್ಷಿತಗೊಳಿಸುವುದನ್ನು 6ನೇ ಗ್ಯಾರಂಟಿ ಎಂದೂ, ನೀರಿನ ಸುರಕ್ಷತೆಯನ್ನು … Continue reading ಸಿಎಂ ಡಿಕೆ ಶಿವಕುಮಾರ್‌ರಿಂದ ಮಹತ್ವದ ಘೋಷಣೆ: ರಾಜ್ಯಕ್ಕೆ 6ನೇ ಮತ್ತು 7ನೇ ಗ್ಯಾರಂಟಿ ಘೋಷಣೆ